ಬೆಳೆ ವಿಮೆ: ರೈತರ ಖಾತೆಗೆ ಯಾವಾಗ ಬೆಳೆ ವಿಮೆ ಹಣ ಜಮಾ ಆಗುತ್ತೆ! ಇಲ್ಲಿದೆ ಹೊಸ ಅಪ್ಡೇಟ್
ಕಲಬುರಗಿ: ಬೆಳೆ ವಿಮೆ ಎರಡನೇ ಕಂತು ಇನ್ನೂ ಬರಲಿಲ್ಲ – ರೈತರಿಂದ ತಕ್ಷಣ ಬಿಡುಗಡೆ ಒತ್ತಾಯ | ಹಣ ಕಲಬುರಗಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರದ ಎರಡನೇ ಕಂತು ಹಲವು ರೈತರ ಖಾತೆಗೆ ಇನ್ನೂ ಜಮೆಯಾಗಿಲ್ಲ. ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರು ವರ್ಷ ಕಳೆದರೂ ಪೂರ್ಣ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಕೇವಲ ನೂರಾರು ರೂಪಾಯಿ ಅಲ್ಪ ಮೊತ್ತ ಜಮೆಯಾಗಿರುವುದರಿಂದ ಅನುಮಾನಗಳು ಮೂಡಿವೆ. ರೈತ ಮುಖಂಡರು ನ್ಯಾಯಸಮ್ಮತ ಪರಿಹಾರ … Read more